ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭ್ರಾಂತನಾದೆನಲ್ಲ ಪರಗತಿ ಚಿಂತೆಯೆಂಬೊದಿಲ್ಲ ಶ್ರೀಮೋಸ ಹೋದೆನಲ್ಲ ವಿಷಯದ ಆಶೆ ತೀರಲಿಲ್ಲಮಂದನಾದೆನಲ್ಲ ದಿನಗಳು ಸಂದು ಹೋದವಲ್ಲದೇಹ ನಿತ್ಯವಲ್ಲ ಮಮತೆಗೇಹವ್ಯರ್ಥವಲ್ಲ
--------------
ಗೋಪಾಲದಾಸರು