ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೀ ನೀಡು ವರವ ದೇವಾ ಭವಚಾಲಕಾರಣಾದ ವಿಷಯೇಚ್ಛಯಿಂದ ಬಳಲಿ ವಿಷಯಗಳ ಭೋಗಪಡೆದೆ ಪುಸಿಯಾದ ವಿಷಯಸುಖದ ವ್ಯಸನದಲ್ಲಿ ಬೆಂದು ಹೋದÉ ವಿಷಯೇಚ್ಛೆ ಹೋಗಲಿಲ್ಲ ಕಸವಿಸಿಯ ಬಿಡುತಲಿರುವೆ ಹಸನಾಗಿ ಬೋಧಮಾಡೈ ಘೋರಾದ ಭವಜಲಧಿಯಾ ಪಾರಾಗುವುದೆ ಯುಕುತಿಯಾ ಚಿರಶಾಂತಿ ಪಡೆವ ಪರಿಯಾ ಪರಮಾತ್ಮಜ್ಞಾನಸಿರಿಯಾ
--------------
ಶಂಕರಭಟ್ಟ ಅಗ್ನಿಹೋತ್ರಿ