ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭಂಗಿ ಹತ್ತಿದೆ ಜ್ಞಾನ ಭಂಗಿ ಹತ್ತಿದೆನುಂಗಿ ಕಾಮ ಕ್ರೋಧಗಳನ್ನುಅಂಗ ಮೆರೆವ ಮರವೆನಿಕ್ಕಿ ಪ ನಿತ್ಯತೃಪ್ತನು ನಿರಾಕಾರ ನಿರ್ಲಿಪ್ತನುಪ್ರತ್ಯಗಾತ್ಮ ಅತ್ಯಾಧಿಕಸತ್ಯಸಂಧನು ತಾನೆ ಎಂಬ 1 ವಿಶ್ವ ನಾಟಕ ಮಹಾವಿಶ್ವದಾಧಾರವಿಶ್ವದೊಳ ಹೊರಗೆಲ್ಲವಿಶ್ವತೃಪ್ತ ತಾನೆ ಎಂಬ2 ಏನ ಕೇಳುವಿರೋ ನೀವೇನ ಹೇಳುವಿರೋಜ್ಞಾನ ಮೂರುತಿ ಚಿದಾನಂದತಾನೆ ತಾನೆ ಎಂಬ3
--------------
ಚಿದಾನಂದ ಅವಧೂತರು