ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀನಾಯಕಾ ನೀ ಕೋಪಬಿಡು ಪ ದೀನ ಬಂಧುವೇ ನಂಬಿರುವೆನೈ ಅ.ಪ ನಾನೇನ ಮಾಡಿದೆನಯ್ಯ ತಪ್ಪ ನೀನು ಕಾಣದಿರುವೆಯಾ ಮನ್ನಿಸೈ 1 ತಾಯಿ ತಂದೆ ಪ್ರೇಮಾತುರದಿ ಪುತ್ರರ್ಗೆ ಶ್ರೇಯವೀಯದಿಹುದು ಅನ್ಯಾಯವೈ 2 ಕಾಯಬೇಕು ನೀ ಜಾಜೀಶ ಶ್ರೀಶ ದಾಯಕಾಣದೈ ಬಿನ್ನೈಸಿದೇ 3
--------------
ಶಾಮಶರ್ಮರು