ಹರಿಯು ಕರ್ತನೆಂದರಿತವನೇ ಮುಕ್ತ ಮಿಕ್ಕಮಾತೆಲ್ಲಾ ವ್ಯರ್ಥ ಪ
ಸರಸಿಜಭವ ರುದ್ರಾದ್ಯರಿಗೆಲ್ಲ ಅ.ಪ
ದೊರಕುವುದೆಂದಿಗೂ ಶಾಶ್ವತ ನಿಜಮುಕ್ತಿ
ಅರಿಯದ ವಾದಗಳೆಲ್ಲ ಕುಯುಕ್ತಿ
ಸರ್ವಜೀವರಲಿ ಹರಿಯೆ ವ್ಯಾಪ್ತಿ1
ತೇನವಿನಾ ತೃಣಮಪಿನಚಲತಿ ಎಂಬ ಶ್ರುತ್ಯರ್ಥವ ಗುರುಬೋ-
ಧಾನುಸಾರ ತಿಳಿಯಲು ತನ್ನಯ ಬಿಂಬಾ
ಮಾನಸ ಪೀಠದಿ ಹೊಳೆಯಲು ದರುಶನ-
ದಾನಂದ ಸುಖಾಮೃತ ತಾನುಂಬಾ 2
ಗುಣಕರ್ಮಗಳನು ಒಂ-
ಪವನಾಂತರ್ಗತ ಗುರುರಾಮವಿಠಲ
ಜವನವರಿಗೆ ಒಪ್ಪಿಸನು ತನ್ನವರನು 3ಸಂಪ್ರದಾಯದ ಹಾಡುಗಳು