ಳೆಸಗುವುದು ಶಿತಿ ಕೃಷ್ಣವೆಂಬುವು
ಅಸುರರೇ ಷಟ್ ಷಷ್ಟಿ ಕೋಟಿಯು ಸುರರದರೊಳರ್ಧ 1
ಉತ್ತರಾಯಣ ಶುಕ್ಲದಿವಿ ಶಿಖಿ
ಹತ್ತುವರು ರಗಮಾರ್ಗದಲ್ಲಿಯೆ
ಪಾರ್ಥಗರುಹನೆ ಗೀತೆಯಲಿ ವಿದ್ವಾಂಸರರಿಯುವುದು 2
ಕೆಲರು ಮುಕ್ತರು ಸುಮನಸರು ಮಿಗೆ
ಹಲವು ಜನಗಳು ದೈತ್ಯರೆನಿಪರು
ಜಲಜರಿಪುವೆನಿಸುವನು ಈ ಪ್ರಭು
ಕಲುಷ ಸುಕೃತಗಳಿನಿತು ಭಾಗವು ತಿಳಿವ ಬುಧಜನಕೆ 3
ಪಾಪವಸುರರು ಪುಣ್ಯವಮರರು
ವ್ಯಾಪಿಸಿಹುದ್ಯರಡೇ ಪ್ರಪಂಚದಿ
ಪರಿ ಸಾಪರಾಧಿಗಳೆನಿಸುತಿಹರು ಮ
ಹಾಪ್ರಯತ್ನ ದುರಾಶೆಯಿರುವರೆಯಸುರರೆನಿಸುವರು 4
ಯರಡರೊಳು ದುಃಖಧಿಕರೆ ಸಾಮಾನ್ಯ ಜನರೆಲ್ಲ
ವರು ಸದಾ ಗುರುರಾಮ ವಿಠಲನವರ ಕೈಬಿಡುನು 5