ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಯತಿರಾಜಂ ಭಜರೇ ರಾಘವ ಸದ ಗತಿ ತಂ ಭಜರೆ ಕಲುಷಿತ ಕುಟಿಲ ಮನಸೇ ಪ ಯತಿಪಾದ ತೀರ್ಥವೆ ಗತಿಯೆಂಬರಸನಿಗೆ ಪತಿತಪಾವನ ತನ್ನ ಪದವ ತೋರುವನಯ್ಯ ಅ.ಪ ಗುರುವಚನವೇ ವೇದ ಗುರುನಾಮ ಸುಖದಾ ಗುರುಪೂಜೆ ಪರಂಧಾಮ ಗುರುವೆ ಶ್ರೀರಾಮ ಗುರುರಾಘವೇಂದ್ರ ಮಾಂಗಿರಿಯ ರಂಗಯ್ಯ ಗುರುರಾಜ ಪ್ರಹ್ಲಾದ ಚಿರ ಸುಖದಾತಾರ 1
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್