ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಂಡು ಅಂಜಿದೆವಯ್ಯ ವೆಂಕಟನಿನ್ನ ಕಂಡು ಅಂಜಿದೆವಯ್ಯಪುಂಡರಿಕಾಕ್ಷ ನಿನ್ನ ಸೊಂಡಿಲಮಾರಿಸಾಲದೆ ವದನವ ಪ.ಅಚ್ಯುತನಿನಗುಣ ಸ್ವಚ್ಚವೆÉಂದು ಬರಲುಮಚ್ಚಕೂರ್ಮಅತಿ ಹುಚ್ಚುರೂಪಗಳು1ಮುರಲಿಧರ ನಿನಗೆ ಎರಗಲು ಬಂದರೆಕ್ವಾರಿದಾಡಿಲುರಿಬಾಯಿ ತೆರೆದದ್ದು ನಾವು 2ಸುರತನೆಂದು ನಾವು ನಿರುತಲಿ ಬಂದರೆತಿರಕ ಕೊಡಲಿ ಎತ್ತಿ ಕರಕರ ಬಡಿಸÀುವ 3ಕೊಂಡಾಡೊ ಗುಣವಿಲ್ಲ ಹೆಂಡÀತಿಯನೆ ಒಲ್ಲಿಬಂಡಿ ಮುರಿದು ಅತಿದಿಂಡೆ ಪುರುಷನ 4ಉತ್ತಮನೆ ರಮಿಯರಸು ಬತ್ತಲಿದ್ದ ಮ್ಯಾಲೆಹತ್ತಿ ಕುದುರೆ ಕತ್ತಿ ಸುತ್ತ ಬೀಸುವನ 5
--------------
ಗಲಗಲಿಅವ್ವನವರು