ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಧ್ಯಾನ ಮೌನಗಳೆಂಬ ಜ್ಞಾನಸಾಧನಗಳನು| ಏನು ಅರಿಯದತಿ ದೀನನಾಭವಕಂಜಿ| ನಿನ್ನನೇ ಮೊರೆಯಹೋಕ್ಕಿಹನೋ|| ನಿನ್ನ ನಂಬಿದ್ದವರ ಘನ್ನಭಯ ಹರಿವೆಂದು| ನಿನ್ನನೇ ಮೊರೆಯಹೊಕ್ಕಿಹೆನೋ|| ಜಲದೊಳಗೆ ಎದ್ದೆನ್ನ ಪಾಲೊಳಗೆದ್ದೆನ್ನ| ತಿಳಿದಂತೆ ಮಾಡೋ ನೀ ಮಹಿಪತಿಸುತ ಪ್ರಾಣ|| ನಿನ್ನನೇ ಮೊರೆಯ ಹೊಕ್ಕಿಹೆನೋ
--------------
ಕಾಖಂಡಕಿ ಶ್ರೀ ಕೃಷ್ಣದಾಸರು