ಒಟ್ಟು 3 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಡಿಶಟ್ಟು ಪಟ್ಟಣವ ಕೇಳದೆಯಕ್ಕಪಡಿಶಟ್ಟು ಪಟ್ಟಣವಪಡಿಶಟ್ಟು ಪಟ್ಟಣದ ವಿವರ ಕೇಳೇಹುಟ್ಟಳಿವುದಕೆ ಕಡೆಯಿಲ್ಲ ಪ ಪಟ್ಟಣದರಸಗೆ ತಲೆಯೇ ಇಲ್ಲಪಟ್ಟಣದರಸನ ಹೆಂಡತಿ ರಂಡೆಪಟ್ಟುಗೊಡುವ ಓಲೆಕಾರರು ಪಾಪಾಶಿ ಬೆಲೆಯವರು 1 ಸಿಂಗಲೀಕನವ ಪ್ರಧಾನಿ ಶಿಷ್ಟನೀಗವನು ಕೋಣಮಂಗಳನೀಗವನು ತಳವಾರಅಂಗತಿರುಗುವವನೆ 2 ಕರಣೀಕನೀಗವ ಮೊಂಡನೊಣವು ಎಂಬುವನವನಾಚಾರಿಹಿರಿಯ ಗೂಗೆ ಬಹಳ ಮುದುಕಿ ಎಲ್ಲರಿಗು ಹಿರಿಯವಳು 3 ಹದ್ದು ಈಗ ತಾ ದಳವಾಯಿನೀಚರೆಲ್ಲರು ನಾಯಕರುಇದ್ದ ವಕ್ಕಲು ಎಲ್ಲ ದುಃಖಿಗಳು ಬಲು ಎಡವಟ್ಟುಗಳು 4 ಗುರು ಕರುಣದಿ ಅರಸಗೆ ತಲೆ ಬರಲುಅರಸನ ಹೆಂಡತಿ ಮಂಗಳೆಯಾಗಲುಗುರು ಚಿದಾನಂದ ತಾನಾದರಸು ಎಲ್ಲರು ಮುಕ್ತರೆ 5
--------------
ಚಿದಾನಂದ ಅವಧೂತರು
ಮಾಯಾ 'ದೂರನಿಗೆ ಪಆನಂದಭರಿತಗೆ ಆಶ್ರಿತಫಲದಗೆಜ್ಞಾನಸ್ವರೂಪಗೆ ಜ್ಞೇಯನಿಗೆನಾನೆನ್ನದೆಂಬಭಿಮಾನವ ತೊಲಗಿಸಿಮಾನವರನ್ನು ಮುಕ್ತರೆನಿಪನಿಗೆ 1ಮರೆಯೊಕ್ಕ ಮಾತ್ರಕೆ ಮರುಗಿ ಮರವೆಯನ್ನುಪರಿದು 'ಜ್ಞಾನವಂತರ ಮಾಡುತಾಧರೆಯೊಳು ಮ'ಮೆಯ ಹರ' ಭಕುತಿಮಾರ್ಗವರು' ಮೂಢರ ಮುಕ್ತರೆನಿಪನಿಗೆ 2ಕರುಣದಿಂ ಕೌÀಶಿಕಪುರದಿ ನೆಲಸಿ ಶಾಸ್ತ್ರಮರಿಯಾದೆಯನ್ನುದ್ಧÀರಿಸಿ ಲೋಕವಪೊರೆವ ಶ್ರೀ ತಿರುಪತಿ ವೆಂಕಟರಮಣಗೆಹರಿಹರಾತ್ಮಕ ನೀಲಕಂಠಾರ್ಯಗೆ 3ಓಂ ವಾಸುದೇವಾತ್ಮಜಾಯ ನಮಃ
--------------
ತಿಮ್ಮಪ್ಪದಾಸರು