ಕರುಣದಿ ಕಾಯೋ-ಕರುಣಾಲ ವಾಲ ಪ
ಶಿರಿಯರಸನೆ ನಿನ್ನ ಚರಣವ ನಂಬಿದೆ
ಸುರಗಣ ಸೇವಿತ ಸುರರಾಜ ಪಾಲ ಅ.ಪ.
ಸತಿ ಶಾಪದಿಂದರೆಯಾಗಿರಲಂದು ನೀದಯದಿ
ಇಂದಿರೇಶನೆ ನೀ ||ಕರು|| 1
ಮಾರೆಹೊಕ್ಕರೆ ನುತಿಸಿ
ಚಕ್ರದಿ ಮಕರಿಯನಿಕ್ಕಿ ಗಜೇಂದ್ರನರಕ್ಷಿಸಿದಾಪರಿಯಕ್ಕರೆ ತೋರಿಸಿ2
ಶಿರಸರಿಸಕ್ಕೆಗುರಿಯಿಡಲು
ಚರಣದುಂಗುಟದಿಂದ ಧರಣಿಯನೂರಿ ನರನ-
ಶಿರವುಳುಹಿದ ಶಿರಿ ವರದವಿಠಲ ಹರಿ3