ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮುಕ್ತಿ ಬೇರಿಲ್ಲಯ್ಯ ಸಾಯುಜ್ಯಮುಕ್ತಿ ಬೇರಿಲ್ಲವೋಮುಕ್ತಿ ಬೇರಿಲ್ಲ ಭಕ್ತಾ ಭಕ್ತ ವಿರಕ್ತರಪಾದನೆನೆಹು ಎಂಬುದು ನಿಜಪನಿತ್ಯನಿರ್ಗುಣಧಾರನ ನಿರಾಲಂಬಪ್ರತ್ಯಯ ಮಂಗಳಕಾರನಸತ್ಯಸಂಪದನಿಂದ ಸುಗುಣಾದಿವರ್ಧಿಪನಿತ್ಯಾನಂದರ ನೆನಹು ಎಂಬುದು ನಿಜ1ಆಶಾಪಾಶಗಳಳಿದುದುಅಹಂಎಂಬವಾಸನೆಯ ಕಳೆದು ದೋಷರಹಿತವಾದದಾಸರ ದಾಸನೆಂದೆನಿಪ ಸುದಾಸನೆಂಬುವನೆ ನಿಜ2ತರಣಿಕಿರಣಾಬ್ಧಿಯ ತಾಳಿರುವಂಥಗುರುಚಿದಾನಂದ ಮೂರ್ತಿಯಸಿರಿಚರಣವ ಕಂಡು ಶೀಘ್ರದಿ ಪೂಜಿಸೆಗುರುತಾನದನೆ ಗುಣನೆನೆವುದೆ ನಿಜ3
--------------
ಚಿದಾನಂದ ಅವಧೂತರು