ಭಜಿಸಿ ಕೆಟ್ಟವರು ಉಂಟೇ ಭೂಕಾಂತನ
ಭಜಿಸಲಾರದೆ ಕೆಟ್ಟರು ಪ
ಕುಜನರ ಕಾಲನ ಚರಣವ ನೆನೆದರೆ
ಸುಜನರ ಪಾಪವ ಕ್ಷಮಿಸುವ ಪರಿಯ ಅ.ಪ.
ತರಳ ಧೃವನಿಗೊಲಿದೊ ಸ್ವರಾಜ್ಯವ
ಸರಸದಿ ಪಾಲಿಸಿದ
ದುರುಳ ರಕ್ಕಸನು ಕಂದನನು ಪೀಡಿಸುವಾಗ
ನರಸಿಂಗ ರೂಪದಿ ಪೊರೆದ ಶ್ರೀ ಹರಿಯ 1
ನಿಜ ಭಕ್ತಗೊಲಿದವನ
ಅವಳಗಕ್ಷಯವಿತ್ತ ಪರಿಯ 2
ಸುಗ್ರೀವನಿಗೊಲಿದೂ ವಾನರ ಭೂಪ ವಾಲಿಯನೂ ತರಿದೂ
ಪೊರೆದ ಕೇಶವನ 3