ಒಟ್ಟು 9 ಕಡೆಗಳಲ್ಲಿ , 3 ದಾಸರು , 8 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೈಯ ಮುಗಿವೆ ಗುರುರಾಯ ಶರಣು ಜಗ- ದಯ್ಯನೆ ಬಾಹುಲೇಯ ಪ. ಒಯ್ಯನೆ ಬಿನ್ನಪ ಗೈಯುವೆ ಕರುಣಾಳು ಧೈರ್ಯ ಸಾಹಸ ಗುಣಧುರ್ಯನೆ ಜಯ ಜಯ ಅ.ಪ. ವ್ಯರ್ಥ ಜನ್ಮವಾಯಿತು ಹರಿಯ ಸ್ಮರಣೆ ಉತ್ತಮೋತ್ತಮ ಗುಣವ ಪಾಲಿಸು ಭಕ್ತವತ್ಸಲ ಭಯನಿವಾರಣ ಸತ್ಯಮಾರ್ಗದಿ ನಡೆಸು ಶಂಕರ- ಪುತ್ರ ಪುಣ್ಯಚರಿತ್ರಭರ್ತನೆ 1 ತಾಮಸಗುಣಗಳು ಪರಿಹರಿಸು ನಿ- ಸ್ಸೀಮ ಮಹಿಮನೆ ನೀನು ಶ್ರೀ ಮನೋರಮನಿಷ್ಠೆ ಸಜ್ಜನ- ಸ್ತೋಮಸಂಗವನಿತ್ತು ದುರ್ಜನ- ಸೀಮೆಯೊಳು ಪೊಕ್ಕಿಸದಿರೆನ್ನ ಸು- ಧಾ ಮಯೂಖಾಸ್ಯನೆ ಮಹೇಶನೆ 2 ಭೂಮಿಗಧಿಕವೆನಿಪ ಪಾವಂಜಾಖ್ಯ ಗ್ರಾಮಾಧಿಪತಿ ನಿಷ್ಪಾಪ ಯೋಗಿ ಲ- ಲಾಮ ಲಕ್ಷ್ಮೀನಾರಾಯಣನ ಮ- ಹಾಮಹಿಮೆಯನು ಪೊಗಳಿ ಹಿಗ್ಗುವ ಕೋಮಲಾಂಗ ಸುಮಂಗಲಪ್ರದ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಕೈಯ ಮುಗಿವೆ ಗುರುರಾಯ ಶರಣು ಜಗ- ದಯ್ಯನೆ ಬಾಹುಲೇಯ ಪ. ಒಯ್ಯನೆ ಬಿನ್ನಪ ಗೈಯುವೆ ಕರುಣಾಳು ಧೈರ್ಯ ಸಾಹಸ ಗುಣಧುರ್ಯನೆ ಜಯ ಜಯಅ.ಪ. ವ್ಯರ್ಥ ಜನ್ಮವಾಯಿತು ಹರಿಯ ಸ್ಮರಣೆ ಉತ್ತಮೋತ್ತಮ ಗುಣವ ಪಾಲಿಸು ಭಕ್ತವತ್ಸಲ ಭಯನಿವಾರಣ ಸತ್ಯಮಾರ್ಗದಿ ನಡೆಸು ಶಂಕರ- ಪುತ್ರ ಪುಣ್ಯಚರಿತ್ರಭರ್ತನೆ 1 ತಾಮಸಗುಣಗಳು ಪರಿಹರಿಸು ನಿ- ಸ್ಸೀಮ ಮಹಿಮನೆ ನೀನು ಶ್ರೀ ಮನೋರಮನಿಷ್ಠೆ ಸಜ್ಜನ- ಸ್ತೋಮಸಂಗವನಿತ್ತು ದುರ್ಜನ- ಸೀಮೆಯೊಳು ಪೊಕ್ಕಿಸದಿರೆನ್ನ ಸು- ಧಾ ಮಯೂಖಾಸ್ಯನೆ ಮಹೇಶನೆ 2 ಭೂಮಿಗಧಿಕವೆನಿಪ ಪಾವಂಜಾಖ್ಯ ಗ್ರಾಮಾಧಿಪತಿ ನಿಷ್ಪಾಪ ಯೋಗಿ ಲ- ಲಾಮ ಲಕ್ಷ್ಮೀನಾರಾಯಣನ ಮ- ಹಾಮಹಿಮೆಯನು ಪೊಗಳಿ ಹಿಗ್ಗುವ ಕೋಮಲಾಂಗ ಸುಮಂಗಲಪ್ರದ 3
--------------
ತುಪಾಕಿ ವೆಂಕಟರಮಣಾಚಾರ್ಯ
ಜಯ ಕಾರ್ತಿಕೇಯ | ದಾಮೋದರ ಪ್ರಿಯ ಪಾರ್ವತೀ ತನಯ ಪ ಮಯ ಸದಾನಂದಅ ನೀಲಕಂಠನ ಸುಧ್ವಜ ಚಂಪಕನಾಸ ಬಾಲಾರ್ಕ ಕೋಟಿ ತೇಜಾ ಕಾಲಾಂತಕ ದೇವ ಶಿವನ ಬಾಲ ಬಾಹುಲೇಯ ಜನಲೋಲ ಸಜ್ಜನ ಪಾಲ ರತ್ನಮಾಲ ಕುಮಾರ 1 ಖುಲ್ಲ ವಿಶ್ವ | ವಲ್ಲಭ ಗುಹಾ 2 ಪಾವಂಜೆ ಕ್ಷೇತ್ರವಾಸಾ | ರಕ್ಷಕ ದಾಸ ಕೋವಿದರೊಡೆಯ ಈಶಾ | ದೇವಸೇನೆಯಾ ರಮಣ ದೇವಾಧಿದೇವನುತ ಪಾವನ ಮೂರುತಿ | ಪಾವಕೋದ್ಭೂತಾ 3
--------------
ಬೆಳ್ಳೆ ದಾಸಪ್ಪಯ್ಯ
ಮಾಮವ ಮಮ ಕುಲಸ್ವಾಮಿ ಗುಹ ನತಜನ ದುರಿತಾಪಹ ಪ. ಭೀಮವೀರ್ಯ ನಿಸ್ಸೀಮಪರಾಕ್ರಮ ಧೀಮತಾಂವರ ನಿರಾಮಯ ಜಯ ಜಯಅ.ಪ. ಜ್ಞಾನಶಕ್ತಿ ಶತಭಾನುಭಾಸುರ ಪ್ರಸನ್ನ ಪಾವನ್ನ ಮೀನಕೇತನಸಮಾನ ಸಹಜ ಲಾವಣ್ಯ ಗಾನಲೋಲ ಕರುಣಾನಿಧಿ ಸುಮನಸ- ಸೇನಾನಾಥ ಭಾವನಿಸುತ ಸುಹಿತ1 ಪಟುತರಶಕ್ತಿ ಕುಕ್ಕಟ ಕುಲಿಶಾಭಯಶಯ ನಿರಪಾಯ ನಿಟಿಲಾಕ್ಷತನಯ ನಿಗಮಜ್ಞ ಬಾಹುಲೇಯ ಕುಟಿಲ ಹೃದಯ ಖಲಪಟಲವಿದಾರಣ ತಟಿತ್ಸಹಸ್ರೋತ್ಕಟರುಚಿರ ಮಕುಟ2 ಪಾವಂಜಾಖ್ಯ ಪವಿತ್ರ ಕ್ಷೇತ್ರಾಧಿವಾಸ ಸರ್ವೇಶ ದೇವ ಲಕ್ಷ್ಮೀನಾರಾಯಣಸ್ಮರಣೋಲ್ಲಾಸ ಸೇವಕ ವಿಬುಧಜನಾವಳಿಪಾಲಕಕೇವಲ ಸುಖಸಂಜೀವ ಜೀವನದ3
--------------
ತುಪಾಕಿ ವೆಂಕಟರಮಣಾಚಾರ್ಯ
ಶ್ರೀ ಸುಬ್ರಹ್ಮಣ್ಯ ಸ್ತುತಿ ಅಷ್ಟೊಂದು ಸಹಾಯ ಗೈಯಬೇಕಯ್ಯ ಸೃಷ್ಟಿಗೀಶ ಸುಬ್ವರಾಯ ಕಾರ್ತಿಕೇಯ ಪ. ಬುದ್ಧಿಗಿತ್ತು ಧೈರ್ಯ ಸಿದ್ಧಿಸಯ್ಯ ಕಾರ್ಯ ಶುದ್ಧಭದ್ರಕಾಯ ರುದ್ರಾಣೀತನಯ 1 ಮಾಯಾ ಸತ್ತ್ವಗುಂದಿತಯ್ಯ ಚಿತ್ತದಭಿಪ್ರಾಯವೆತ್ತ ಬಾಹುಲೇಯ 2 ಪಾವಂಜಾಖ್ಯ ಕ್ಷೇತ್ರಾಧಿವಾಸಶ್ರೇಯ ದೇವ ಲಕ್ಷ್ಮೀನಾರಾಯಣನ ಸುಪ್ರೀಯ3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಶ್ರೀ ಸುಬ್ರಹ್ಮಣ್ಯ ಸ್ತುತಿ ಅಷ್ಟೊಂದು ಸಹಾಯ ಗೈಯಬೇಕಯ್ಯ ಸೃಷ್ಟಿಗೀಶ ಸುಬ್ವರಾಯ ಕಾರ್ತಿಕೇಯ ಪ. ಬುದ್ಧಿಗಿತ್ತು ಧೈರ್ಯ ಸಿದ್ಧಿಸಯ್ಯ ಕಾರ್ಯ ಶುದ್ಧಭದ್ರಕಾಯ ರುದ್ರಾಣೀತನಯ 1 ಮಾಯಾ ಸತ್ತ್ವಗುಂದಿತಯ್ಯ ಚಿತ್ತದಭಿಪ್ರಾಯವೆತ್ತ ಬಾಹುಲೇಯ 2 ಪಾವಂಜಾಖ್ಯ ಕ್ಷೇತ್ರಾಧಿವಾಸಶ್ರೇಯ ದೇವ ಲಕ್ಷ್ಮೀನಾರಾಯಣನ ಸುಪ್ರೀಯ3
--------------
ತುಪಾಕಿ ವೆಂಕಟರಮಣಾಚಾರ್ಯ
ಹರನ ಪ್ರಿಯ ಕುವರ ಸರ್ವದುರಿತ ನಾಶ ಶರಜನೇ ಪ ದುರಿತ ನಾಶ ಶರಜನೇ ಕರುಣ ಸಾಗರ ಸ್ಕಂದನೇ ಅ.ಪ ದಿನಪ ತೇಜ ಗಣಪನನುಜ ಮನಸಿಜನ ರೂಪನೇ ಮನಸಿಜನ ರೂಪನೆ ವನಜನಾಭನ ಪ್ರೀಯನೇ 1 ವಜ್ರ ಹಸ್ತ ಬಾಹುಲೇಯನೇ ಹಸ್ತ ಬಾಹುಲೇಯನೇ ಮುಕ್ತಿದಾಯಕ ಸ್ಕಂದನೇ 2 ಖುಲ್ಲ ತಾರಕ ನಾಶನೇ 3 ಖ್ಯಾತ ಅಂಬಿಕ ಜಾತ ಪಾವಂಜೆನಾಥ ದಾಸ ರಕ್ಷನೇ ನಾಥ ದಾಸ ರಕ್ಷನೇ ಪ್ರೀತ ಕಾರ್ತಿಕೇಯನೇ 4
--------------
ಬೆಳ್ಳೆ ದಾಸಪ್ಪಯ್ಯ
ಮಾಮವ ಮಮ ಕುಲಸ್ವಾಮಿ ಗುಹನತಜನ ದುರಿತಾಪಹ ಪ.ಭೀಮವೀರ್ಯ ನಿಸ್ಸೀಮಪರಾಕ್ರಮಧೀಮತಾಂವರ ನಿರಾಮಯ ಜಯ ಜಯ ಅ.ಪ.ಜ್ಞಾನಶಕ್ತಿ ಶತಭಾನುಭಾಸುರ ಪ್ರಸನ್ನಪಾವನ್ನಮೀನಕೇತನಸಮಾನ ಸಹಜ ಲಾವಣ್ಯಗಾನಲೋಲ ಕರುಣಾನಿಧಿ ಸುಮನಸ-ಸೇನಾನಾಥ ಭಾವನಿಸುತ ಸುಹಿತ 1ಪಟುತರಶಕ್ತಿ ಕುಕ್ಕಟ ಕುಲಿಶಾಭಯಶಯ ನಿರಪಾಯನಿಟಿಲಾಕ್ಷತನಯ ನಿಗಮಜÕ ಬಾಹುಲೇಯಕುಟಿಲ ಹೃದಯ ಖಲಪಟಲವಿದಾರಣತಟಿತ್ಸಹಸ್ರೋತ್ಕಟರುಚಿರಮಕುಟ2ಪಾವಂಜಾಖ್ಯ ಪವಿತ್ರ ಕ್ಷೇತ್ರಾಧಿವಾಸ ಸರ್ವೇಶದೇವ ಲಕ್ಷ್ಮೀನಾರಾಯಣಸ್ಮರಣೋಲ್ಲಾಸಸೇವಕ ವಿಬುಧಜನಾವಳಿಪಾಲಕಕೇವಲ ಸುಖಸಂಜೀವ ಜೀವನದ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ