ಭವ ಬಂಧನ ಹರಿಯದು
ಕರುಣಕಟಾಕ್ಷಗಳಿಲ್ಲದೆ ಪ
ಮಾಟಮರವೆ ಯಂತ್ರ ಮಂತ್ರವು ಪರಸತಿ ನೋಟವು ದಿವಾರಾತ್ರಿ
ದುರ್ಜನರೊಡನಾಟ ಕಾಲವಕಳೆವ ಕಾಟಕರಿಗೆ 1
ಪಾತಕವ ಮಾಳ್ವರಿಗೆ
ನಿತ್ಯ ಕಪಟ ಕಲ್ಮಷರಿಗೆ 2
ಬಡಲಿದು ನಿಶ್ಚಯವಲ್ಲ ನೀರಿನಗುಳ್ಳೆ ಒಡೆದಂತೆ
ತನುವಿದೆಂದರಿತು ಸತ್ಕರ್ಮದಿ ನಡೆದು ಶ್ರೀ ಹರಿಯ
ಭೀಮನಕ್ಷೋಣೆ ಲಕ್ಷ್ಮೀಶ ನುಳಿದರ್ಗೆ 3