ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದಿನಾಜನ್ಮದಲಿ ದರಿದ್ರನು ಇಂದು ಕೊಡಲಿಕೆ ಇಲ್ಲ ಎಂದೆಂದಿಗೂ ಹುಟ್ಟು ದರಿದ್ರನು ಪ ಅನ್ನವನು ಅತಿಥಿಗಿಕ್ಕದಕಾರಣ ಕೈಯಾರೆ ಮಾಡದಕಾರಣ 1 ಇಲ್ಲದ ಕಾರಣ ದರಿದ್ರವದುಕಾರಣ 2 ಮಾಡುವುದು ಕೋಪವನು ಅದು ಕಾರಣ ರೂಢಿಯೊಳು ದರಿದ್ರವದುಕಾರಣ 3 ಬಂಗಾರವಿಲ್ಲದು ಕಾರಣ ಮುನ್ನದಾನವನು ಮಾಡದಿಹಕಾರಣ 4 ನೆರೆಮಾಡಿ ಭಕ್ತೀಯೊಳುದಾರಿದ್ರವ ಪರಿಹರಿಸಿ ನೊಲಿದವರಿಗೆ ಭಾಗ್ಯ ಬಹುದದುಕಾರಣ 5
--------------
ಕವಿ ಪರಮದೇವದಾಸರು