ಸಿರಿ ಪತಿಯ
ಒಂದೊಂದು ವಚನಗಳು ಗುರುತರಾ
ನಂದತೀರ್ಥರ ಭಾವಕೆ
ಹೊಂದಿಸುವ ಯುಕತಿ ಬಾಣ | ತೆಗೆಯಲವು
ಕುಂದಿಲ್ಲ ಧೀಷುಧಿಗಳು 1
ವಂದಿಸುವ ಜನ ಬೇಡಿದ ಫಲಗಳಿಗೆ
ಮಂದಾರು ತರು ಸನ್ನಿಭ | ತಾವು
ವಂದಿಸುವ ಶಿಷ್ಯರಿಗೆ | ಹೃದಯದಲ್ಲಿ
ಕುಂದ ಕುಸುಮದ ಮಾಲಿಕೆ | ತಾವು 2
ಗೆಲಿದು ಪ್ರತಿವಾದಿ ಹೃದಯ | ಗಿರಿಗಳಿಗೆ
ಕುಲಿಶಗಳಂತಿಹವೆ ಅವರ ವಚನ
ವಾಸುದೇವ ಸಲೆ ಕೃಪೆಯೆಂದು ತಿಳಿಯೊ | ಪ್ರಾಣಿ 3