ಹಾಸ್ಯದ ಮಾತಿದು ಮಾನವಗೆ
ವಿಷಯೇಚ್ಛೆಯ ಜೀವನವೆಂಬುದು
ಶಾಶ್ವತ ಶಾಂತಿಯ ನೀಡುವ ನಿನ್ನಯ
ಪದವನೆ ಮೆರೆತಿಹದು
ಗುರುವೇ ಈಶ್ವರನೀತನೆಂದು
ಸಾರಿತು ಶೃತಿ ಇದ ಕೇಳುತ ನಾ
ಕರುಣಾ ನಿಧಿಯೇ ನಿನ್ನ ಹೊರತಿ
ನ್ನನ್ಯರು ಗತಿಯಿಲ್ಲೆನ್ನುತ ನಾ
ಚರಣಕಮಲಕೆ ಮೊರೆಹೊಕ್ಕೆ
ಪರಮಾನಂದಾತ್ಮ ಸ್ವರೂಪದಾ
ಅರಿವನು ನೀಡಿ ಪೊರೆವುದು ಎನ್ನಶಂಕರ ಗುರುದೇವಾ