ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದಯದೊಲವಿರಲು ಪ ತಮದಳುಕಿನ ಬಳಲಿಕೆ ಯೋಗ ಭ್ರಮಿಸುವುದರ ಕಳವಳಹಂಗಾ 1 ಹಿಮ ನಿಲುವುದೇ ಅನಲನಿದಿರಿನಲಿ | ಕುಮತಿರುವದೆ ಸಜ್ಜನ ನೆರಲಿ 2 ಕರ್ಪುರ ದೀವಿಗೆ ಬೆರೆದಂತೆ | ಅಪ್ಪುವಿನೊಳು ಲವಣದಂತೆ | ಇಪ್ಪ ಪವನ ಪರಿಮಳದಂತೆ | ನಮ್ಮಪ್ಪ ಮಹಿಪತಿಯನ್ನೊಳಗಿರುತ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ವಾಯು ದೇವರು - ಹನುಮಂತ ಭವ ಪ ದಂಜಿಕೆ ಬಿಡಿಸು ಬೇಗ ಸಂಜೀವರಾಯನೆ ಅ.ಪ. ನೋಯುವೆ ನಾ ಸಂಸಾರದೊಳ್ ಕೈಯಪಿಡಿದೆತ್ತುವರಾರೈ 1 ಗುರುವರೇಣ್ಯ ತವ ಪಾದಪಂ ನೆರಲಿನೊಳಗಿಟ್ಟುಯನ್ನನು 2 ಕ್ಷೇಮದಾತನೇ ಶ್ರೀ ಗುರು ಭೂಮಿಜಾಶೋಕನಾಶನ 3
--------------
ಗುರುರಾಮವಿಠಲ