ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಮಾಡು ಮನವೇ ಹರಿ ಚರಣದ ಭಜನೀ ಪ ಆವನು ಭಕುತಿಗೆ ಬೆರೆದವನಿಂದು | ದೇವ ಸಮಾನಹ ಧರಿಯ ಮನುಜ ನೀ 1 ವಿಷಯ ಸುಖೇಚ್ಛೆ ಬರ್ಬುರ ಧ್ರುಮಸಾರಿ | ವಸುಧಿಲಿ ತ್ಯಜಿಸುವೆಸುರಕುಜನೀ 2 ಗುರು ಮಹಿಪತಿ ಪ್ರಭು ದಯದೊಲವಿಂದಾ | ಮಾಯಾ ಮೋಹದ ರಜನೀ 3