ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಾನಸಾದಾತೂರ ಕಳವಳಗೊಳದಂತೇ ಪ ಮಾನವ ಕಾಡುವ ದುರಿತಾಗಳೋಡಿಸಿ ಸಲಹಲು 1 ನಿಷ್ಠೂರದಿಂದೆನಗೆ | ಕಷ್ಟಗೊಳಿಸದಂತೇ 2 ನಿತ್ಯಾ ಚಿತ್ತಕೆ ದುಃಖವೊತ್ತಿ ದೂಡುವರು 3 ಧ್ರಷ್ಟರಿಂದ್ಹದಿನೆಂಟು | ಕೆಟ್ಟಾ ದೋಷವ ತ್ಯಜಿಸಲ್ 4 ಎಂದೂ ರಕ್ಷಿಸೋ ಯೆನ್ನ | ತಂದೆ ಸದಾನಂದ 5
--------------
ಸದಾನಂದರು