ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಿರುಪತಿ ವರ ವೆಂಕಟಾದ್ರಿ ಸ್ಮರಸುಂದರ ಸರಸಿಜ ಮಣಿಹಾರ ಪ ಧರಣಿಸುತಾ ಪರಿಭೂಷಿತ ಶರಣಾಗತ ಪರಿವೇಷ್ಟಿತ ಸುರನಾಯಕ ವಿಧಿಸೇವಿತ ಮರುತಾತ್ಮಜ ಗರುಡಾನತ1 ಪರಮಕೃಪಾ ಶರಧೀ[ಶ್ವರ] ಮುರಳೀಧರ ಘನಸುಂದರ ದುರಿತಾನಲ ಪರಿಹಾರ ನರಹರಿ ಮಿಹಿರ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್