ಒಟ್ಟು 2 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅವನೆ ಧನ್ಯನೆಲಾ ಜಗದೊಳು ಇವನೇ ಮಾನ್ಯನೆಲಾಪ ಆವ ಪರಿಯಲಿಂದಾದರು ತನ್ನಯ ಭಾವ ಶುದ್ಧಿಯಲಿ ಭಗವತ್ಪರನಾದವನೆ ಧನ್ಯ 1 ಆತ್ಮೇಂತರ ಸಂಸ್ಕøತಿಯೊಳಿದ್ದು ಸ್ವಾತ್ಮಲಾಭ ಸಿದ್ಧಿಯ ಸಾಧಿಸಿಕೊಂಡವನೆ 2 ಶ್ರೀದವಿಠಲನ ಸಾಕ್ಷಾತ್ಕರಿಸಿ ಸೇವ್ಯ ಚಿತ್ಸುಖಮಯವಾದುದವನೇ ಧನ್ಯನೆಲಾ 3
--------------
ಶ್ರೀದವಿಠಲರು