ನೀ ಕೈಯ ಬಿಟ್ಟರಿನ್ಯಾತಕೆನಗೀ ಸುಖ
ಗೋಕುಲಗಣನಾಯಕ ಪ
ಲೋಕೈಕ ನಾಥನೆಂದಾ ರೈಉಸುರಿದ ಮುನಿಯ
ಯಾಕೀ ಪರಿಯೊಳೆನ್ನ ಕಾಕುಮಾಡುವೆರಂಗಾ
ನೂಕಿ ನಿಮ್ಮಾಶ್ರಯವ ಮಾಡೈ ಎಂದಿಹ
ವ್ಯಾಕುಲಾಂತ ಪರಾತ್ಮ ಸತ್ಯ ಸ
ಲೊಕ ಸರ್ವಸಯೇಕ ಭೀಮಾ 1
ಸಮಾಜದೀ ಭೀತಿಯಿಂದ ಮಿತ ದು:ಖವನುಂಡೆ
ಸುಮನ ಸತ್ಯ ಸಮಾಜ ಭೌಮನೆ
ಅಮರಗುಣ ಕಟಕಾಮಣಿಯೆ ಸ
ದ್ವಿಮಲ ಚರಿತ ವಿಶಾಲ ಭೂಪಾ2
ಕಿಂತುಭವದ್ಧರ್ಶನೇನಆಹಂಬೆಲ್ಲ
ಕಥಯಾಮಿಕಾಲಾಂತಕೋ
ಚಕ್ರಸುಧಾರ ತ್ವರಿತದಿ
ಕಂತು ಜನಕನೆ ಪಾಲಿಸೆನ್ನು
ಪಂಥವೇತಕೊ ಪರಮಜೀಯಾ 3
ಭ್ರಷ್ಟಸಂಗವ ಬಿಡಿಸಿ ಪಾಲಿಸೊ ವಿ
ಶಿಷ್ಟಾದ್ವೈತನೆ ಕೃಷ್ಣನಾಮನೆ
ಸೃಷ್ಟಿ ಶ್ರೀಗುರು[ತುಳಸಿ]ಕುಲ ಶ್ರೀರಾಮಾ 4