ಎಂಥಾತ ಗುರುರಾಯನು ಜಗ - ದಂತರ್ನಿಯಾಮಕನು ಪ
ಸಂತೋಷದಿಂದಲಿ ಅಂತೇವಾಸಿಗಳ
ನಿಂತು ಪಾಲಿಸುತಿಹನು ಅ.ಪ
ಚಿಂತೆಯು ಯಾಕೆಂದನು ನಿ - ಶ್ಚಿಂತಿ ಮಾರ್ಗವಿದೆಂದನು
ಅಂತರದೊಳು ಶಿರಿಕಾಂತನ ಪದವೇಕಾಂತದಿ ಭಜಿಸೆಂದನು 1
ಯಾತಕೆ ಶ್ರಮವೆಂದನು ನಿನಗೆ ಪಾತಕÀವಿಲ್ಲೆಂದನು
ಶಿರಿ ನಾಥನ ಭಜಿಸೆಂದನು 2
ಮಾತು ಮೀರದಿರೆಂದಾನು
ಮಾತು ಲಾಲಿಪÀನೆಂದನು 3