ಸತ್ಯಸಂಕಲ್ಪ ತ್ವಚಿತ್ತಾನುಸಾರ ತ್ವ
ಚಿತ್ತ ವೃತ್ತಿಯು ನಿನಗೆ ಸರ್ವÀತ್ರದಿ ಪ
ಉತ್ತಮೋತ್ತಮ ನೀನೆಗತಿ ಎಂ-
ಉತ್ತರಿಸು ಭವಶರಧಿಯಲಿ
ಎತ್ತಿ ಕಡೆಹಾಯಿಸುವುದೀಗಲೆ ಅ.ಪ
ಜಗದಾಖ್ಯವೃಕ್ಷಕ್ಕೆ ಆದಿಕಾರಣನಾಗಿ
ಜಗದೇಕವಂದ್ಯ ನೀನಾಧಾರನೋ
ತ್ವಗಾದಿ ಜ್ಞಾನೇಂದ್ರಿಯಗಳೆಂಬೀ ಐದು ಬಿಳಲುಗಳೂ
ಪಡೂರ್ಮಿಗಳೂ
ಮೇಧ ಹೊದಿಕೆಗಳು ಪಂ
ಮನ ಅಹಂಕಾರವೆಂದು
ಪೊಟ್ಟರೆಗಳು 1
ಪ್ರಾಣಾದಿಪಂಚಕವು
ಕೂರ್ಮ ಕೃಕಳಾದಿ ಪಂಚವಾಯುಗಳು
ಪರ್ಣಗಳು ಹತ್ತೆನಿಸಿ ವೃಕ್ಷಕೆ ದುಃಖ ಸುಖವೆಂಬೆರಡು
ಮೋಕ್ಷಗಳೆಂಬÉೂ ರಸಗಳು
ಪಕ್ಷಿಗಳು ವಿಹರಿಸುತಲಿಹವು
ಕರ್ಮಫÀಲವನು
ಕಟಾಕ್ಷವಿಲ್ಲದೆ 2
ಅಡಿ ಮೇಲಾಗಿಹ ಗಿಡದೊಡೆಯ ನೀ ಗಿಡದೊಳು
ಅಡಿಗಡಿಗೆ ಜೀವರೊಡಗೂಡಿ ಬಂದವರನು
ನಿನ್ನೊಡಗೂಡಿ ಒಂದೇ-
ಕಡೆಯಾಡುತಿಹ ಬಡಜೀವಿ ನಾನಯ್ಯ
ಪಡೆದ ಫಲವದು ಬೆಂಬಿಡದೆ ಭೋಗಕೆ ಬರುತಲಿಹುದಯ್ಯ
ಬಡಿದು ಉಣಿಸುವೆಯೊ
ಬಿಡದಿರುವೆ ಎನ್ನೊಡೆಯಾ ಒಡೆಯ ನಿನ್ನೆದುರಿನಲಿ ನಾ
ಪರಿಹರಿಸಿ ರಕ್ಷಿಸೊ
ಮೃಡನುತ ಶ್ರೀ ವೇಂಕಟೇಶಾ 3