ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಡೆಯುವುದ್ಯಾಕಯ್ಯಾ ಹರಿಯೆನ್ನ ಕಯ್ಯಾ ಬಿಡು ಬಿಡು ಹರಿಪಾದ ಸೇರುವೆನಯ್ಯಾ ಪ ಅರಿಗಳನೆಲ್ಲರ ಕಡಿದು ನಾ ಬಂದೇ ಇಂದು ನಾ ಬಂದೇ 1 ತುಂಟರೆಲ್ಲರನ್ನು ಗೆದ್ದು ನಾ ಬಂದೇ ಇಂದು ಶರಣೆಂದು ಬಂದೇ 2 ಸನ್ನುತ ಹರಿಸೇವೆ ಮಾಡಲು ಬಂದೆ ಚನ್ನಕೇಶವ ಸ್ವಾಮಿ ಶರಣೆಂದು ತಂದೇ 3
--------------
ಕರ್ಕಿ ಕೇಶವದಾಸ