ದುರಿತ ವಿಪಿನ ದಾವಾ ಪ
ಹರಿಸಿ ಕೈಪಿಡಿವ ಕರುಣಾನಿಧಿಯೆ ಅ.ಪ
ಜಮದಗ್ನಿಕುಮಾರಾ ನಿನ್ನನು
ಸಮವಿರಹಿತ ಉತ್ತಮ ಪದವಿಯೊಳಿ
ಟ್ಟಮಿತ ಸುಖಪಡಿಸಿ ಆದರಿಸುವೆ ಸದಾ 1
ಬನ್ನಬಡುವೆನು ಭವಾರ್ಣವದೊಳುಯೆನ್ನ
ಜನ್ಮಜನ್ಮದಘವನ್ನು ಬಿಡಿಸಿ ಕಾಯೊ 2
ಗರಳಪುರದದೊರಿಯೆ ನಿನ್ನ ಸಂ
ಸ್ಮರಣೆ ಕೊಡೊ ಹರಿಯೆ
ಪರಮ ಪುರುಷ ಶ್ರೀ ಗುರುರಾಮ ವಿಠಲ 3