ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎನಗ ನೀ ಕಾಯಲಾಗದೇ|ಆಗದೇ ದೇವಾಪ ದಶ ಜನುಮ ವಂಗೀಕರಿಸಿ ಭಕ್ತ ಅಂಬ| ರೀಷನ ಶಾಪ ಹರಿದೆ ದೇವಾ 1 ಗಣಿಕಾ ಅಜಮಿಳ ಶಬರಿ ಮುಖ್ಯರಾಗಿಹಾ| ಗಣಿತರನು ಪೊರೆದೆ ದೇವಾ 2 ಗುರುವರ ಮಹಿಪತಿ ಸುತ ಪ್ರಭು ಯನ್ನನು| ದ್ದರಿಸುವದನರಿದ ಅರಿದೇ ದೇವಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ವೆಂಕಟ ವಿಠಲ ನಿನ್ನಂಕಿತದವನ ಕ-ಳಂಕ ನೋಡದೆ ಪಾಲಿಸೋ ||ಶಂಖಾರಿ ಗದಾ ಪದ್ಮಅಂಕವಿಪಾಹಿಪಶಂಕರವಿನುತಪಾದಹೇ ಶ್ರೀದ ಪಜೆÕೀಯ ಜ್ಞಾನಗಮ್ಯಧ್ಯೇಯನೀಲಾಂಬುದಕಾಯಗರುತ್ಮಾಂಸಗಾ ||ಆಯುರಾರೋಗ್ಯ ವಿದ್ಯಾ ಯಮ ನಿಯಮವಿ-ತ್ತೀಯವನಿಯೊಳ್ ಯಶಸ್ಸು- ಪಸರಿಸು 1ಮರೆ ಹೊಕ್ಕವರ ಮನದರಿಕೆ ಪೂರೈಸುವನೆಂಬಬಿರಿದೊಂದೆರಡೆನ್ನಲೇ ||ಕರಿ, ನಾರಿ,ನೃಪಪ್ರಮುಖರಗಣಿತರನು ನೀಪೊರೆದುದು ಸ್ವಲ್ಪವೇನು - ಮಹಾಣು 2ಕಿಟಿನೀನೇ ಒಲಿದರೆ ಘಟಣವೇ ಘಟಣವೋವಟಪತ್ರ ಪರ್ಯಂಕನೆ ||ತಟಿದಾನಂತಾಭ ನಿಷ್ಕುಟಿಲ ಶ್ರೀ ಪ್ರಾಣೇಶವಿಠಲಭವಾಬ್ಧಿಪೋತ-ಸುಚರಿತ3
--------------
ಪ್ರಾಣೇಶದಾಸರು