ಅಧ್ಯಾಯ ನಾಲ್ಕು
ವಚನ
ಮುಂದೆ ಬ್ರಹ್ಮಾದಿಗಳು ಇಂದಿರಾದೇ
ವಿಗ್ಹೀಗೆಂದು ಮಾತಾ
ಇಂದು ಕುಳಿತಿರುವ ನೀ ಮುಂದ್ಹೋ
ಮಂದ ಗಮನೆಯು ತಾನು
ಕಾರ್ಯ ನನ್ನಿಂದ ಆಗದು
ಕಳುಹಿಸಲವನು
ಹರಿಚರಣಾರವಿಂದಲಿ ಸಾಷ್ಟಾಂಗ
ತಲೆಯ ಮೇಲೆ ಚಂದಾಗಿ ಕೈಯಿ
ಪ್ರಹ್ಲಾದ ಹೀಗೆಂದು ಪ್ರಾರ್ಥಿಸಿದಾ 1
ರಾಗ
ದಯಮಾಡೊ ಹರಿಯೆ ದಯಮಾಡೊ ಪ
ದಯಮಾಡ್ಹರಿಯೆ ಅಭಯಕೊಟ್ಟು ನೋಡೋ ಅ.ಪ
ನಿನ್ನ ಕೋರೆಗಂಜುವ
ಪಾರುಮಾಡೋ 1
ಭಯಾಂಕಿತನಲ್ಲವೋ
ಭಯಾಂಕಿತನಾದೆನು ಶಂಕಿಸಬೇಡೋ 2
ಬೀಳದೆ ಕದನ
ನಡುಗವೆ ಒದಗಿ
ಬೇಗನೆ ಬಂದು ಬದಿಯಲಿ ಕೂಡೋ 3
ಮಾಳ್ಪ ಪರಮಪರಾಧವ
ನಾನಿನ್ನ ಮರೆತರು
ನೀನೆನ್ನ ಮರೆಯಲು ಬೇಡವೋ 4
ನಿನ್ನಡಿಗಳ ಮರಗುವೆ
ಮರೆಯದಂಥ ವರತ್ವರದಲಿ ನೀಡೋ 5
ವಚನ
ವ್ಯಾಪಿಸಿರುವಂಥ ಆಕೋಪ
ಕೋಪವದು ಆಜಗದ್ವ್ಯಾಪ
ಶ್ರೀಪತಿಯ ಸೇವೆಯಲಿ
ವ್ಯಾಪರಕ್ಹಿಗ್ಗುತ ನಿಶಾಪತಿ
ಪ್ರಸನ್ನನಾಗುತಲೆ ಈ ಪರಿಯ ನುಡಿದಾ 1
ರಾಗ
ಹಿಡಿ ನೀ ವರವಾ ಹಿಡಿ ನೀ ವರವಾ
ದೃಢವಾಗಿರುವಾÀ ಪ
ಕಡು ಪ್ರಹ್ಲಾದನೆ ಬಿಡುಸಂಶಯವಾಅ.ಪ
ನೇಮಿಸಿ ಕೊಡುವೆ 1
ಮಾನ್ಯರಾಗುವರು 2
ಬಿಟ್ಟು ಬಂದಿರುವೆ3
ವಚನ
ಅಚ್ಚಸ್ನೇಹವ ಮಾಡಿ
ಇಚ್ಛಿಸದೆ ಮನ
ಭಕುತಿಯನು ಅಚ್ಯುತನ
ವತ್ಸರೊಳು ಗಣನಿಲ್ಲ
ಜ್ಞಾನದಲಿ ಹೆಚ್ಚಿನವ ತಾನು ಬೇರಿಚ್ಛೆ
ಯವನಲ್ಲ ತನ್ನಿಚ್ಛೆಯಿಂದಲಿ ನುಡಿದ ಸ್ವಚ್ಛ ನರಹರಿಗೆ 1
ರಾಗ
ನಾವೆಲ್ಲನು ವರಗಳ ಹರಿಯೆ ನಾವಲ್ಲೆನು ಪ
ವಲ್ಲೆನು ವರ ಲಕ್ಷ್ಮೀವಲ್ಲಭನೆ ಅ.ಪ
ಕೊಟ್ಟೆನ್ನ ವಂಚಿಸಬೇಡಾ 1
ಮುಕ್ತಿಯಾದರು 2
ಬಡುವೆ ಅನಂತಾದ್ರೀಶನೆ 3
ರಾಗ
ಹೀಗೆಂದು ನುಡಿದನು ನೃಪಗೆ ನರಸಿಂಹಾ ಪ
ಇಂಥಾ ಬಲ್ಲಿದ ಆಗ್ರಹವೇಕೋ ನರಸಿಂಹಾ1
ಭಕ್ತನೋ ನಾನು ನರಸಿಂಹಾ 2
ಭಕ್ತನೆಂದು ತಿಳಿದುಕೊಡುವೆ ನೃಪಸಿಂಹಾ ಸ್ವಚ್ಛ ಭಕ್ತಿಯೊಂದೆ
ಸಾಕೊ ಎನಗೆ ನರಸಿಂಹ3
ಐಶ್ವರ್ಯವ ಭೋಗಿಸು ನೀನು ನೃಪಸಿಂಹಾ ಅಷ್ಟು ಐಶ್ವರ್ಯ
ಸಲ್ಲೋದು ನಿನಗೆ ನರಸಿಂಹಾ 4
ರಾಜ್ಯದಿಂದ ಫಲವೇನೊ ನರಸಿಂಹಾ 5
ಕೊಂಡಾಡುವೆ ನರಸಿಂಹಾ 6
ನಿಷ್ಕಾಮುಕನೆಂಬುದರಿಯಾ ನರಸಿಂಹಾ 7
ಮುಕ್ತಿಯನ್ನು ತಂದೆಗೆ ಕೊಡು ನೀ ನರಸಿಂಹಾ 8
ಅನಂತಾದ್ರೀಶ ನರಸಿಂಹಾ 9
ವಚನ
ಕೊಟ್ಟವರ ಬಿಡಬೇಡ
ಬಿಟ್ಟು ನನ್ನಲಿ ಚಿತ್ತ
ಬಿಟ್ಟುಸಂಶಯ ಮುಂದೆ
ಇಷ್ಟುಮಾತುಗಳಾಡಿ ತಟ್ಟನವನೊ
ಮೇಲಭಯವನು ಸೃಷ್ಟಿಕರ್ತನೆ
ಕರಕೊಂಡು ಪಟ್ಟಗಟ್ಟಿದವಗೆ
ಆ ಪಟ್ಟದಾಸನದಲ್ಲಿ ಕುಳಿತಾ 1
ಕೊಟ್ಟರಾಕಾಲದಲಿ
ಪಟ್ಟಿಯನು ನಡುವಿನಲಿ
ಇಟ್ಟು ಸಕಲಾಭರಣ
ಅಷ್ಟು ಆಭರಣದಲೆ
ದಿಟ್ಟಾಗಿ ಕಸ್ತೂರಿ ಬಟ್ಟಿಟ್ಟ
ಕೈಯಲ್ಲಿ ಪಟ್ಟದಾನೆಯ
ಭಯಪಟ್ಟು ಬಳಕುತ
ಪ್ರಹ್ಲಾದನ್ನ ದೃಷ್ಟಿಯಿಂದಲಿ
ಬೆಳಗಿದರು ದಿಟ್ಟನಾರಿಯರು 2
ರಾಗ
ಮಂಗಲಂ ಜಯ ಮಂಗಲಂ
ತಿಳಿದವಗೆ ಹಿರಣ್ಯ
ಪತ್ನಿಯ ಗರ್ಭದಲಿರುತಲಿ ಗುರುನಾರದನಿಂದರಿತವಗೆ 1
ವೃದ್ಧನಾದವಗೆ ಶೋಧಿಸಿ
ಪುತ್ರ ಪ್ರಹ್ಲಾದನಿಗೆ 2
ಪೇಳ್ದವಗೆ ಭೂಲೋಕ
ಮುಖ್ಯದಿ ಮೂಲನಿಗೆ 3
ಇರುವವಗೆ ಸಿರಿಯು
ಸಿಟ್ಟು ಬಿಡಿಸಿರುವವಗೆ 4
ಸಂತತ ನಿಸ್ಪøಹನಾದವಗೆ ಸಂತೋಷದಿ ಕುಳಿತಿರುವ ಸತತ ಶ್ರೀ
ಮದನಾಂತಾದ್ರೀಶನ ಚಿಂತನದಿಂದಿರುವಂಥವಗೆ 5
ವಚನ
ಮುಂದೆ ಪ್ರಹ್ಲಾದ ತಾನಿಂದಿರೇಶನ ಆಜ್ಞೆ
ಯಿಂದ ಇದು ಹರಿಸೇವೆಯೆಂದು ರಾಜ್ಯವ ಮಾಡಿ
ಬಂದ ಬಂದವರಿಗೆ ಮುಂದಕ್ಕೆ ಕರೆದು ಆ
ನಂದದಿಂದತಿ ಮನಕೆ ಬಂದದ್ದು ಕೊಟ್ಟುತ್ವರ
ದಿಂದ ಮಾಡಿದ ಪುಣ್ಯ ಅಂದಿಗರ್ಪಿಸಿ ಹರಿಗೆ
ಚಂದಾಗಿ ನಿರ್ಲಿಪ್ತನೆಂದೆನಿಸಿಕೊಂಡಾ
ಮುಂದೆ ಈ ಕಾಲದಲಿ ಹಿಂದೆ ಮಾಡಿದ ಪುಣ್ಯ
ಮುಂದೆ ಮೋಕ್ಷಕ್ಕೆ ಒಂದು ಉಪಯುಕ್ತವಲ್ಲ
ಬಂದ ಬಂದವರಿಗೊಂದೊಂದು ನಾ ಕೊಡುವೆನು
ಎಂದು ಪ್ರಹ್ಲಾದ ರಾಜೇಂದ್ರನೆ ಶ್ರೀರಾಘ
ವೇಂದ್ರ ರಾಯರು ಎನಿಸಿ ಬಂದು ಮಂತ್ರಾಲಯಕೆ 1
ಮುಂದೆ ಅಲ್ಲಿರುವ ಬಹುಚಂದದಿಂದ
ಲೋಕದಲಿ ಪ್ರಹ್ಲಾದನೀ ಕಥೆಯ ಕೇಳ್ವವರು
ಲೋಕÀಮಾನಿತರವರು ಬೇಕಂತ ಭಕ್ತಿಯಲಿ
ಸ್ವೀಕರಿಸಿ ಪಠಿಸಿದರೆ ವಾಕ್ಚಪಲರಾಗುವರು
ತೂಕ ಇಲ್ಲವರಿಗೆ ಬೇಕಾದ ಸ್ಥಳದಲಿ
ಬೇಕಾದ್ದು ಬರುವದು ತೋಕರುಗಳಾಗುವರು
ತಾ ಕರೆದು ಕೊಡುವ