ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗಣೇಶ ಸ್ತುತಿ1ಗಜಮುಖ ಸಲಹೆನ್ನ ದಯದಿ ಪಗಜಮುಖ ಸಲಹೆನ್ನತ್ರಿಜಗದಿ ಪೂಜ್ಯನೆ ನಿಜಮತಿ ಪಾಲಿಸಿ ಅ.ಪವಿಘ್ನನಾಯಕ ಎನ್ನ ಅಜ್ಞಾನ ಖಂಡ್ರಿಸಿವಿಘ್ನವ ತಾರದೆ ಸುಜ್ಞಾನ ಕರುಣಿಸು 1ಅಮರಾದಿವಿನುತಹಿಮಸುತೆಸಂಜಾತವಿಮಲಸುಚರಿತನೆ ಸುಮನಸಪ್ರೀತ 2ವರದ ಶ್ರೀರಾಮನ ಚರಣಸ್ಮರಣೆಯೆನ್ನಹೃದಯದಿ ಸ್ಥಿರಗೈ ಕರಿಮುಖ ಸ್ಮರಿಸುವೆ 3
--------------
ಶ್ರೀರಾಮದಾಸರ ಕಥನಾತ್ಮಕ ಕೃತಿಗಳು