ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರುಣಾಬ್ಧೆ ಶ್ರೀನಾರಸಿಂಹ ಪ ಶರಣಾಗತಜನರ ಪೊರೆವೊ ಕೃಪಾಳು ಅ.ಪ ಬಿರಿದು ಅವತಾರಗೈದೆ 1 ಕ್ಷೇಮವುಂಟಾದುದು ಶ್ರಮವೆಲ್ಲ ಪೋದುದು ಭೂಮಿ ಭಾರವಿಳಿದುದು 2 ಜಯ ಭಕ್ತವತ್ಸಲ ಜಯಜಗತ್ಪಾಲಜಯ ಜಯ ಜಯ ಶ್ರೀ ಗುರುರಾಮವಿಠಲ 3
--------------
ಗುರುರಾಮವಿಠಲ