ಸದ್ಗುರುವಿನ ಚಿಂತೆಯಲಿದ್ದವನೇ ಧನ್ಯಧನ್ಯನಾದವನೆ ಪುಣ್ಯಪಸತಿಯು ಕರೆಕರೆಯನು ಮಾಡೆಸುತನಲ್ಲದ ಸ್ಥಳದಲ್ಲಿ ಓಡ್ಯಾಡೆಅತಿ ಶತ್ರುಗಳು ತಾವೆಲ್ಲರೂ ಕೂಡೆಮತಿಯದು ಸೂಚಿಸದಿರಲು ನೋಡೆ1ಮನೆಯಲೆಲ್ಲರು ರೋಗದಿ ಬಿದ್ದಿರೆದಿನದಿನಕೆ ಅಶನಕೆ ದೊರಕದಲಿರೆತನಗೇ ಕೇಡನು ಬೇಡುತಲಿರೆಅನುಕೂಲ ಉದರಕ್ಕಿಲ್ಲದಿರೆ2ಮದುವೆಯ ಧಾವಂತದಲಿರಲುಮದಲಿಂಗನು ಈಗಾಗೆನಲುಅದರೊಳು ಮನದೆರೆಯು ಹೆಚ್ಚಿರಲುಚಿದಾನಂದನ ದಯತಾ ನಿಂತಿರಲು3