ಯಾತಕೀಪರಿ ಚಿಂತೆ ಮನದೊಳಗೆ ಭ್ರಾಂತೆ ಪ
ನಡಿಯ ಕಲಿಸಿದರ್ಯಾರು
ನುಡಿಗಲಿಸಿ ನಿನಗೆ ಒಡಲಿಗಿಕ್ಕಿದರ್ಯಾರು ಷಡುರಸದÀ ಅನ್ನವ
ಕಡುಮಮತೆಯೊಳು ಶಿಲ್ಪ
ಬಿನ್ನಣಪ್ಪುದು 1
ಪಂಡಜಗೊಲಿದುಗತಿಯಿತ್ತರಿಯು
ಸಲಹುವನು ಭಕುತರ
ತಲೆಯಮೇಲಿಟ್ಟಮೃತ ಕರವನು
ಶ್ರೀನಿಲಯನಿರುತಿರೆ2
ಪಿಂತೆ ರಾವಣನಳಿದಾನಂತ ಮಹಿಮಳ ಚಿಂತೆಯನು ತಾ ಕಳಿದಾ
ಚಿಂತಿಪರ ಮನದೊಳು ಸಂತಸದಿ ತಾನುಳಿದಾ ಅಂತರಿಯೆನಿವನ
ಸಂತ ಜನರಿಗೆ ಅಂತಕನ ಭಯವೆಂತು ಒಪ್ಪುದು ಹರಿಯ ನೆನೆಯಲು
ನಿಂತು ಶ್ರೀ ನರಸಿಂಹವಿಠಲನಂತರಂಗದಿ ಜಪಿಸುವಾತ್ಮಗೆ 3