ಏನೇನಿಲ್ಲದ ಧನಹೀನನಿಗೆ ಹರಿ ನಾಮವೆ ಭಾಗ್ಯಕರ
ಸಾಧಿಸು ಮುಕ್ತೀಕರ ಪ
ನೊಂದನು ಮಾಡದಿರೆ
ಇಂದಿನ ಜನ್ಮದೊಳಗೆ ದಾರಿದ್ರ್ಯವು ಬಂದು ಪೀಡಿಸುತಲಿದೆ
ಮುಂದೆ ಸಾಧಿಸಿ ಕೊಂಬೆನೆಂದರೆ ಕೈಯೊಳೊಂದರೆ ಕಾಸಿಲ್ಲವು
ಪಾಲಿಸೋ ಹರಿಯೇ 1
ಕುಟ್ಟಿ ಕೊಂದರೆ ಪಣೆಯ
ನಿನ್ನಿಷ್ಟವಮನ ದಣಿಯ
ಪಡೆದಷ್ಟು ಉಣ್ಣಬೇಕಲ್ಲದೆ
ಪೂಜಿಸೋ ಹರಿಯೆ 2
ಮಾತ್ರವು ಸುಖವಿಲ್ಲ
ಜಗದೇಕ ವಂದ್ಯನ ನೆನೆಸು
ಶ್ರೀ ಲಕ್ಷ್ಮೀಶನ ಭಜಿಸಿದರೆ
ಬೇಕಾದನಿತುವನಿತ್ತು ಕಡೆಗೆ ತನ್ನ ಲೋಕವ ಪಾಲಿಪನು 3