ಎಂಥಾ-----------ಈಗ
ಪಿಡಿಯೊ ಎನ್ನ ಕೈಯ್ಯ ಬೇಗ
ಅನಂತಾ ಭಗವಂತಾ ಶ್ರೀಕಾಂತಾ ಜಗದಂತ ....... ಪ
ಒಂದೊಂದು ದಿನವು ಎಂಬುದು
ಒಂದೊಂದು ಯುಗವು ಆಗಿ
ಬೆಂದು ಬಹಳ ಬೇಸರದಿಂದ
ತಂದೆ ----------ಬಂದೀ
ಕಂದನೆಂದು ಕರುಣದಿಂದ
---------ಗೋವಿಂದ
ನಂದ ಮುಕುಂದಾ
ಶ್ರೀ ಮಂದರಧರ 1
ಮಕ್ಕಳು ಮರಿಗಳು ಎಲ್ಲಾ
------ಕಾಣದ ದೇವಾ
ಶುಷ್ಕ ಭೂತರಾಗಿ ಇನ್ನು
ಸುಖವು ಕಾಣದೆ ---ನೆಗೊಂಡು
ಬಹಳಘೋರ ನಾ ಬಡುವದು ಕಂಡು
ನಿಕ್ಕಾಸಲಾರದೆ ನಿನ್ನ ಮೊರೆಯ ಹೊಕ್ಕ
ಕಾಯಯ್ಯ ನೀನೆ ---------
ಶ್ರೀ ಲೋಕನಾಯಕ ಹರಿಯೆ 2
ಮನಸು ನಿನ್ನ ಧ್ಯಾನವು ಬಿಟ್ಟು
ತಿರಸೂ? ಚಿಂತನೆಗೊಳಗೆ ಆಗಿ
ಕನಸಿನಲ್ಲಿ ಕಾಣೋನಿಲ್ಲಾ
ಕಾಯದ ಸುಖವೆಂಬಾದಿನ್ನು
ಅನಿಮಿತ್ತ ಬಂಧು ಕೃಷ್ಣ ಹರಿ
'ಹೊನ್ನ ವಿಠ್ಠಲ' ರಾಯ ಮನಸಿಜನಯ್ಯ
ಮೋಹನ್ನ ನಿಧಾನಾ
ಸುರಧೇನು ಸದ್ಗುಣಪೂರ್ಣ 3