ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀ ವಾದಿರಾಜರು ವಾದಿರಾಜಗುರು ದಯಮಾಡೊ ಎನ್ನಾ, ಪಾದಾನತನನ್ನಾವಾದಿಸಂಘವನು ಭೇದಿಸಿದ್ಯೊ ಘನ್ನಾ ಹಯವದನನ್ನಾಮೋದದಿಂದ ಹೃದಿ ನೋಡಿದೆಯೊ ರನ್ನಾಸಾಧುಸಂಗವನು ಪರಿಪಾಲಿಸಿನ್ನಾ ಋಜುಗಣ ಮೋಹನ್ನ 1 ಕೃಷ್ಣದರ್ಶನಕೆ ತುಷ್ಟಿಸಿ ನೀ ಬಂದು ಮಾರ್ಗದಲಿ ನಿಂದುದುಷ್ಟ ದೈತ್ಯನುವಾದಕ ಬರಲಿಂದುಇಟ್ಟಿಯಾ ಆನಂದ ಭಟ್ಟರಲ್ಲಿ ಭಾರರಸ ಕರುಣಾಪೂರ 2 ಶ್ರೇಷ್ಠ ನಿನ್ನಯ ದೃಷ್ಟಿಯ ರಸದಿಂದಾ ವಾದಿಯ ಕರದಿಂದಾಕೊಟ್ಟ ಪತ್ರವನು ತಿರುಗಿಸಲಾನಂದಾ ಭಟ್ಟರಿಗೆ ನೀಕೊಟ್ಟಿಯೊ ಪರಿರಂಭಾ ಮಾಡದಲೆ ವಿಲಂಬಾ 3 ನೀಡಿದ ಪತ್ರದ ನೋಡುತ ಬಹು ಚರಿತಾ ಆನಂದವಬಿಡುತಾ ಬೇಡಿರಿ ವರಗಳ ನೀಡುವೆ ನಾನೆನುತಾನೀಡಿದ್ಯೊ ಮನ ಸಮಗಾಡನೆ ಸುತಗೀತಾ ನಿಮಗಾಗಲೆನುತಾ 4 ತಂದೆ ನಿನ್ನ ದಯದಿಂದಲಿ ವಂಶಾ ಬೆಳೆದಿತೊ ಸುಯಶಾಇಂದು ನೋಡೊ ಹತಬಂಧನ ಭವಪಾಶಾಕಂದ ನಾನು ನಿನಗಿ ಇಂದಿರೇಶ ದಾಸಾ ಋಜುಗಣದೊಳಗೀಶಾ 5
--------------
ಇಂದಿರೇಶರು