ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀ ರಮಣನ ಪಾದಸೇವನ ಮಾಡಿ ಬುಧರು ಪ.ಈರಮತದವರನುದಿನ ಅ.ಪ.ಮಹಾಲಕುಮಿಪಾದಸರೋರುಹದ್ವಯವ ತೋಳಲಪ್ಪಿಸ್ನೇಹವಾರ್ಧಿಯಲ್ಲಿ ಮುಳುಗಿಗಹನದಿ ಭಜಿಸುತಲಿಪ್ಪ 1ವಿಧಿಯು ನೈಜಭುಕ್ತಿಭರಿತಹೃದಯ ಸರೋವರದಲ್ಲಿಟ್ಟುಪದಸರೋಜಾವಧಿ ಇಲ್ಲದೆಮುದದಿ ಭಜಿಸಿ ಸುಖಿಸುತಿಪ್ಪ 2ಮತ್ತೆ ತನ್ನ ಭಕ್ತಿಯಲ್ಲಿಸತ್ಪದಾಬ್ಜಗಳನು ತೊಳೆದುಸತ್ತ್ರಿಪಥದ ಗಾಮಿನಿಯಳುಪೊತ್ತು ಪೂಜೆ ಮಾಡುತಿಪ್ಪ 3ಸಾಲಿಗ್ರಾಮವಾಗಿ ಭವನಮೌಳಿತೀರ್ಥದಲ್ಲಿ ತೋಯಿಸಿಮೇಲೆರಡೇಳ್ಜಗಂಗಳಘವಪಾಳುಮಾಡಿ ಪೂಜೆಗೊಂಬ 4ಮುಕ್ತರಿಗೆ ವ್ಯಕ್ತಪಾದಶ್ರೀಕರ ಪ್ರಸನ್ವೆಂಕಟವಲ್ಲಭಸುಖಮುನೀಶಗೊಶನಾಗಿಪ್ಪ 5
--------------
ಪ್ರಸನ್ನವೆಂಕಟದಾಸರು