ನಿರಂಜನ ಪಂಕ್ತಿಗೆ ಕೂರಲು ಅನಬೇಕೇನಜೀವನೆ ಬ್ರಹ್ಮವು ಸತ್ಯವೆಂದರಿ ಇದಕೇನಿಲ್ಲನುಮಾನ ಪ
ಗುಲಾಮ ಹೋಗಿ ಸದರಿಗೆ ಕೂರಲುಗುಲಾಮನನ ಬೇಕೇನಗುಲಾಮನಹುದೇ ಸದರಿಗೆ ಕುಳಿತವಗುರು ಅವ ಸಂಶಯವೇನ 1
ಗೌಡಿಯು ಅರಸಗೆ ಪಟ್ಟದರಸಿಯಾಗೆಗೌಡಿಗೆ ಅನಬೇಕೇನಗೌಡಿಯೆ ಪಟ್ಟದರಸಿಯಾಗಲಿಕೆಗೌಡಿಯೆ ಅರಸು ಅನಮಾನೇನು 2
ನರ ಚಿದಾನಂದ ಸದ್ಗುರುವನು ಹೊಂದಲುನರನನು ಅನುಬೇಕೇನನರಚಿದಾನಂದ ಸದ್ಗುರುತಾನಲ್ಲದೆ ಯೋಚನೆ ಮಾಡಲಿಕೇನು 3