ಇದು ಪರಬ್ರಹ್ಮದ ನೆಲೆಯು ಇಹಪರವೆಂಡನು ಗೆಲು
ವದು ಗುರು ಕರುಣಾನಂದದ ಬೆಳಗಹುದÀಹುದು ಧ್ರುವ
ಮಾತಿಗೆ ದೊರೆಯದಿದು
ಅನುದಿನ ಭೇದಿಸದಲ್ಲದೆ ಕಾಣಿಸದು
ಮುನ್ನಬಾರನು ಕಾಣಿಕಿಗೆಂದು
ಅಳವಹುದೆ 1
ಸದ್ಗತಿಮೋಕ್ಷವು ಮಾರಗವು
ಸಾಭ್ಯಸ್ತವಾಗದೆ ಸಾಕ್ಷಾತ್ಕಾರದಿ ಪ್ರತ್ಯಕ್ಷ ಪ್ರಮಾಣವಿವು
ಇದು ಎಂದಿಗೆ ತಿಳಿಯದು ಭೇದಕನಲ್ಲದೆ ಸೋಹ್ಯ ಸೊನ್ನೆಯ
ಮತಿಹೀನರಿಗಿದು ಅಳವಹುದೆ 2
ಲೋಲ್ಯಾಡುವ ನಿಜ ಮಂದಿರವು
ಭೂಮಂಡಲದೊಡೆಯನ ಚರಣಕಮಲವಿದು
ಒಡಿಯನ ಕೃಪಾದೃಷ್ಟಿಯಿದು
ಕರವ ಮನದೊಳು ತ್ರಾಹಿ ತ್ರಾಹಿ ಎನುತಲಿನ್ನು 3