ಮರದೆನೋ ಯನ್ನ ಶ್ರೀಹರಿಯೇ ಭಕ್ತರಿಸಿರಿಯೇ
ಸ್ಮರಿಸುವರ ಧೊರಿಯೇ
ಭಜಿಸವರನ ಬಿಡದಲೆ
ಬಿರುದು ನಿನ್ನದೆಂದು ಪೇಳುತಿರೆ ಶೃತಿ ಪ
ತಂದೆ ಕಂದನ ಭಾದಿಸಲು ಶ್ರೀಧರ ಬೇಗ
ಬಂದೆನ್ನ ಸಲಹೆನ್ನಲು ಮಂದರಧರ ವಳಿ-
ತೆಂದು ಸಂಧಿಸಿ ಕಾಲದ್ವಂದ್ವ ರೂಪವನೇ
ಕರುಣಾಸಿಂಧು ಶ್ರೀಹರಿ 1
ಅಂದು ಅಜಾಮಿಳನು ಅಕ್ಷರದ್ವಯದಿಂದ ಮುಕ್ತನಾದನು
ಕುಂದರದನ ದ್ರೌಪದಿ ಮಾನಕಾಯಿದಿ ಇಂದಿರೇಶನೆ ಮುದದಿ
ಭವ ಬಂಧನದಿ ಬಲುನೊಂದೆನೋ
ಇಂದು ವದನ 2
ಘನತರ ಶಿಲೆಯಾಗಿರಲು
ಪಾದಸ್ಮರಿಸಲಾಕೆಯು ದುರಿತ
ಕರಿವರದ 'ಹೆನ್ನೆಯ
ಉರಗಶಯನಾಂಬುರುಹ ನಯನ 3