ಕರುಣದಿಂದಲಿ
ಪ್ರಕಾಶ ದೇವನ ಪ
ಹೇಮ ಮುಕುಟ-
ಮಾಣಿಕ್ಯಯುಕ್ತವಾಗಿರೆ
ಇರುವ ಶಂಖಚಕ್ರವು
ಮುತ್ತಿನಹಾರ ಮೋಹನನೆ ಮತ್ತೆ ಅಂದಿಗೆ ಗೆಜ್ಜೆಯುಕ್ತದಿ
ವಸ್ತುಗಳು ಅಕೋ ಭೂಷಣವು ಪ್ರತಿರೂಪ-----ಭಾವನಾ 1
ದಿವಿಜ ಪೋಷಕನಾದ ಶ್ರೀಹರಿ
ಜ್ಞಾನಿಗಳ ಬಿಡದಿನ್ನು ಸಲಹುವಾ----
ನ ವಾಧಿಪನೊಳಾದನು ?
ಗಾನಲೋಲನಾಗಿ ಕನಸು ಮನಸಿನಲ್ಲಿ ಕರುಣರಸದಲ್ಲಿ
ಸಾನುರಾಗದಿ ನಾಟ್ಯವಾಡುತ ಸಾರಿ ಸಾರಿಗೆ ಬಂದ ಕೃಷ್ಣನ 2
ಕಟಿ ಸುದರ್ಶನ----ಡುವಣಿ
ಬಂದು ಎನ್ನ ಹೃದಯ
ಪರಿ ಪರಿಯಿಂದ ತೋರುವ
ನಿರುತ ದೃಷ್ಟಿಯಿಂದ ನಾನು 3