ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಊ) ಲೋಕನೀತಿ ತತ್ವ ಕೃತಿಗಳು ಅನುಭವವಿಲ್ಲದೇ ಅರಸಿದಡಾಹುದೇ ಆ ಹರಿದರುಶನವೂ ಪ ಮನುಮುನಿಯಾಗಲೀ ಮಾನ್ನವರಾಗಲೀ ಸನಮುಖರಾಗಲೀ ಸಾಧುಗಳಾಗಲೀ 1 ಅರಸು ತಾನಾಗಲೀ ಆಣಯತನಾಗಲಿ ಸುರಮಣಿ ಸೋಲಿಪ ಸುಂದರನಾಗಲಿ 2 ಪಂಡಿತನಾಗಲೀ ಪಾಮರನಾಗಲೀ ಅಂಡಜಗಮನನಾಗಲೀ ಶ್ರೀಗುರುವೆ ತುಲಶೀರಾಮಾ 3
--------------
ಚನ್ನಪಟ್ಟಣದ ಅಹೋಬಲದಾಸರು