ಮಾನವ ಗುರುವಿಷ್ಣು ತೀರ್ಥರ ಪ
ಕರುಣದಿ ಜನಿಸಿ
ತರಿದ ಭೀಷ್ಠೆಯ ಗರಿವರಂಘ್ರಿಯ ಅ.ಪ
ತರುಣಿ ಗರ್ಭದಿ ಜನಿಸಿ
ವಟು ವ್ರತವ ಧರಿಸಿ
ವೇದವೇದಾಂತ ಶಾಸ್ತ್ರವ
ಹರಣ ಮಂತ್ರವ ಜಪಿಸಿದವರನು 1
ಗುರುತುರಗವನುಸರಿಸಿ ಬರುತಿರಲು ಬಿಸಿಲೊಳು
ಗುರುಪ್ರೀತಿಯನು ಬಯಸಿ ಗುರುವಿತ್ತ ಪಾದುಕವೆರಡು
ಶಿರದಲಿ ಧರಿಸಿ ಮಹಿಮೆಯನು ತಿಳಿಸಿ ಧರಿಸಿ ದ್ವಿತಿಯಾ
ಶ್ರಮದಿ ನೋಡಲು ಪರಮ ಸತ್ಕುಲ ಜಾದಿ ಗುಣಯುತ
ತನದೋಳ್ಮೆರೆವರಂಘ್ರಿಯ2
ತಿರೆ ಮೃಗಲಾಂಚನ ಮುಖಸಹಿತದಿ
ಹರಿದಾಸ ಪಾಡಿದ
ಮಾಡಿರಿ ಧರ್ಮವೆಂಬುವ
ಸುಖವನು ತ್ಯಜಿಸಿಪೊರಟರ 3
ಚರಿಸುತ ಗಮನ
ಸ್ವಪ್ನದಿ ಸೂಚಿತ
ಪ್ರವಚನ ವಿಜಯ ಮುನಿ
ಮುನಿಯವಲ್ಲಿ ಯೊಳಿರುವ ಗುರುಗಳ 4
ಕುಮಾರಕರೆಂದೆನಿಸಿ ಸುಕ್ಷೇತ್ರ
ಧ್ಯಾನಿಸಿ ಸೇರಿದವರ ಘ
ಚಾರು 'ಕಾರ್ಪರ ನಾರಶಿಂಹ' ವಲಿಮೆ ಪಡೆದ
ಚಾರು ಚರಣವ5