ಒಟ್ಟು 42 ಕಡೆಗಳಲ್ಲಿ , 16 ದಾಸರು , 34 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರುರಾಘವೇಂದ್ರರಚರಣಕಮಲವನ್ನುಕರೆಕರೆಗೊಳಿಸುವದುರಿತದುಷ್ಕøತವೆಲ್ಲಗುರುಮಧ್ವಮತವೆಂಬವರಕ್ಷೀರಾಂಬುಧಿಯಲ್ಲಿಹರಿಯೆ ಸರ್ವೋತ್ತಮ ಸಿರಿಯು ಆತನ ರಾಣಿಅಂಧಕರಿಗೆ ಚಕ್ಷು ವಂದ್ಯರಿಗೆಸುರತರುರಾ ಎನ್ನೆ ದುರಿತರಾಶಿಗಳ ದಹಿಸುವವರತುಂಗಾತೀರ ಮಂತ್ರಾಲಯ ಪುರದಲ್ಲಿ
--------------
ಗೋಪಾಲದಾಸರು
ದೋಷ ಎಣಿಸದೆ ಕಾಯೊ ಜೀಯಾ ಪಕಂಡ ಕಂಡವರ ಭಜಿಸೀ -ಬೇಡಿತೋಂಡವತ್ಸಲ ಕರುಣೆ ಸಲಿಸೀಪಾದಪುಂಡರೀಕ್ಯನ್ನೊಳಗೆ ಇರಿಸಿಕಾಯೋ 1ಮಾqಬಾರದ ಕೃತ್ಯವಾ - ನಾ ಬಲುಮಾಡಿದೆಗೃಹಕೃತ್ಯವಾಬೇಡದಕಿ ಭೃತ್ಯತ್ವವಾ - ಈ ದೋಷನೋಡದಲೆ ಭಕ್ತತ್ವವಾ ನೀಡೊ 2ದೀನ ಜನಪಾಲ ನಿನ್ನಾ-ರೂಪಧ್ಯಾನ ಮಾಡಿದೆ ಬಿಡದೆ ಘನ್ನಾ-ಗತಿಎನು ಪೇಳಯ್ಯಾ ಎನಗೆ ಮುನ್ನಾ ಸ್ವಾಮಿ 3ಗುರುರಾಘವೇಂದ್ರರಾಯ - ಎನ್ನಶರಣು ಪೊಕ್ಕೆನೊ ನಿನಗೆ ನಾನಯ್ಯಾ ಕರುಣೀ 4ಮಾತ ಪಿತ ಭ್ರಾತ್ರÀ ಬಂಧೂ - ಎನಗೆದಾತನಿನ್ನ ದೂತನೆಂದೂ- ಬಂದ-ನಾಥನನು ನೀ ಕಾಯುವುದು ಪ್ರಭುವೇ 5ಕರುಣಸಾಗರನೆ ಈಗ - ತವರೂಪಶರಣು ಪೊಕ್ಕವನ ವೇಗಾ-ಭವ-ಅರಣ ದಾಟಿಸುವಂಥ ಯೋಗಾ ಪೇಳಿ 6ಹೋಗುತಿದೆ ಹೊತ್ತು ಪದುಮಾಕ್ಷ -ಹ್ಯಾಗೆಆಗುವದೊ ನಿನ್ನಅಪರೋಕ್ಷಜಾಗುಮಾಡದೆಸಲಿಸ್ಯನ್ನಪೇಕ್ಷಾ ಸ್ವಾಮಿ7ಪಾರದೋಷಗಳನ್ನೆ ತಾಳೋಘೋರಅಙ್ಞÕನ ಕೀಳೋ- ಪರಲೋಕಸೇರಿಸೆನ್ನನು ಕೃಪಾಳೋ ಸ್ವಾಮಿ 8ಎಷ್ಟು ಪೇಳಲಿ ಎನ್ನ ತಾತಾ - ಕೃಪಾ -ದೃಷ್ಟಿಯಲಿನೋಡುನಾನಿನ್ನ ಪೋತಾಧಿಟ್ಟ ನೀಗುರುಜಗನ್ನಾಥಾ- ವಿಠಲನನಿನ್ನೊಳಗೆ ತೋರೋದಾತಾಖ್ಯಾತಾ9
--------------
ಗುರುಜಗನ್ನಾಥದಾಸರು
ಶರಣು ಶ್ರೀಗುರುರಾಘವೇಂದ್ರಗೆxmಟ veಡಿsioಟಿ='1.0' eಟಿಛಿoಜiಟಿg='%SಔUP-ಇಓಅಔಆIಓಉ%'ಶರಣು ಸುರವರಧೇನುಗೆ ಪಬದ್ಧಶ್ರೀಹರಿ ದ್ವೇಷಿ ಮಾಯಿಗಳಗೆದ್ದ ರಘುಕುಲ ರಾಮದೂತಗೆ 1ನಿತ್ಯನಿರ್ಮಲ ಪುಣ್ಯಗಾತ್ರಗೆನಿತ್ಯಕರ್ಮವ ಮಾಳ್ಪ ಧೊರಿಗೆ2ದಾತಗುರುಜಗನ್ನಾಥವಿಠಲನಪ್ರೀತ ಸುಖಮಯ ದಾತಯತಿಗೆ 3
--------------
ಗುರುಜಗನ್ನಾಥದಾಸರು
ಹಸ್ತಿವರದನ ದಾಸವರ್ಯಗೆಸ್ವಸ್ತಿಕರ ಗುರುರಾಘವೇಂದ್ರಗೆ 1ನತಿಪಜನಸುರಧೇನುಎನಿಪಗೆತುತಿಪರನುದಿನ ಪೊರೆವೊ ನಾಥಗೆ 2ದಾತಗುರುಜಗನ್ನಾಥವಿಠಲದೂತ ಜನಕತಿ ಪ್ರೀತಗೆ 3
--------------
ಗುರುಜಗನ್ನಾಥದಾಸರು