ಒಟ್ಟು 17 ಕಡೆಗಳಲ್ಲಿ , 9 ದಾಸರು , 16 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಚರಣಕಮಲವನ್ನು ನೆನೆವೆ ನಾಸುರದ್ವಿಜವೇಷದಿಂದುದಿತನ್ನ ತ್ರಾಣಿಪರಮತಗಳನು ಖಂಡ್ರಿಸಿದನ್ನ ಸತ್ಯಪರಿಪರಿ ವ್ರತಾಚರಿಸಿದನ್ನ ಮನೋಶುದ್ಧಾದ ಸಂಪ್ರದಾಯಕನನ್ನ ತತ್ವಪರಸತಿ ಪರಧನ ತೊರೆದನ್ನ ತನ್ನದೂರದರ್ಶಿ ಸರ್ವಕಂಡನ್ನ ನಿಜವೈಷ್ಣವ ಸಿದ್ಧಾಂತ ಒರೆದನ್ನ ಆತಪಸೆ ಸಂಗರವೆಂದರಿದನ್ನ ತನ್ನವಿಜಯವಿಠಲದಾಸನ್ನ ತನ್ನ
--------------
ಗೋಪಾಲದಾಸರು